ಶ್ರಾವಣ ಮಾಸದ ನಾಗರ ಪಂಚಮಿಯಂದು ಕಬ್ಬಿಣದ ವಸ್ತುಗಳ ಬಳಕೆಯನ್ನು ತಪ್ಪಿಸುವುದು ಪ್ರಮುಖ ಸಂಪ್ರದಾಯ. ವೈದಿಕ ಜ್ಯೋತಿಷ್ಯದ ಪ್ರಕಾರ, ಕಬ್ಬಿಣವು ರಾಹು ಗ್ರಹಕ್ಕೆ ಸಂಬಂಧಿಸಿದೆ, ಮತ್ತು ಅದರ ಬಳಕೆಯು ಅಶುಭವೆಂದು ನಂಬಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದಿದ್ದು ಈ ದಿನ ಮಹಿಳೆಯರು ಮಣ್ಣಿನ ಪಾತ್ರೆ ಬಳಸಿ ಆಹಾರ ತಯಾರಿಸುತ್ತಾರೆ, ಇದಲ್ಲದೇ ಕಬ್ಬಿಣದ ವಸ್ತುಗಳನ್ನು ಬದಲಾಗಿ ತಾಮ್ರದಿಂದ ಮಾಡಿದ ವಸ್ತುಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.

Nag Panchami 2025: ನಾಗರ ಪಂಚಮಿಯಂದು ಕಬ್ಬಿಣದ ವಸ್ತುಗಳನ್ನು ಏಕೆ ಬಳಸಬಾರದು?
ಶ್ರಾವಣ ಮಾಸದ ನಾಗರ ಪಂಚಮಿಯಂದು ಕಬ್ಬಿಣದ ವಸ್ತುಗಳ ಬಳಕೆಯನ್ನು ತಪ್ಪಿಸುವುದು ಪ್ರಮುಖ ಸಂಪ್ರದಾಯ. ವೈದಿಕ ಜ್ಯೋತಿಷ್ಯದ ಪ್ರಕಾರ, ಕಬ್ಬಿಣವು ರಾಹು ಗ್ರಹಕ್ಕೆ ಸಂಬಂಧಿಸಿದೆ, ಮತ್ತು ಅದರ ಬಳಕೆಯು ಅಶುಭವೆಂದು ನಂಬಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದಿದ್ದು ಈ ದಿನ ಮಹಿಳೆಯರು ಮಣ್ಣಿನ ಪಾತ್ರೆ ಬಳಸಿ ಆಹಾರ ತಯಾರಿಸುತ್ತಾರೆ, ಇದಲ್ಲದೇ ಕಬ್ಬಿಣದ ವಸ್ತುಗಳನ್ನು ಬದಲಾಗಿ ತಾಮ್ರದಿಂದ ಮಾಡಿದ ವಸ್ತುಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಜಾನಪದ ಸಂಪ್ರದಾಯಗಳಲ್ಲಿ ನಿರ್ಬಂಧಗಳು:
ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಸಾಂಪ್ರದಾಯಿಕ ಕುಟುಂಬಗಳಲ್ಲಿ,ಈ ದಿನ ಕಬ್ಬಿಣದ ಪಾತ್ರೆಗಳ ಬಳಕೆಯನ್ನು ಸಂಪೂರ್ಣವಾಗಿ ತಪ್ಪಿಸಲಾಗುತ್ತದೆ. ಈ ದಿನ ಮಹಿಳೆಯರು ಮಣ್ಣಿನ ಪಾತ್ರೆ ಅಥವಾ ತಾಮ್ರದಿಂದ ಮಾಡಿದ ವಸ್ತುಗಳನ್ನು ಹೆಚ್ಚಾಗಿ ಬಳಸುತ್ತಾರೆ.
ಕಬ್ಬಿಣವನ್ನು ಬಳಸಿದರೆ ಏನಾಗುತ್ತದೆ?
ಜ್ಯೋತಿಷಿಗಳ ಪ್ರಕಾರ, ನಾಗಪಂಚಮಿಯ ದಿನದಂದು ಕಬ್ಬಿಣವನ್ನು ಬಳಸಿದರೆ, ಅವರು ಸರ್ಪ ದೇವರಲ್ಲಿ ಕ್ಷಮೆಯಾಚಿಸಬೇಕು ಮತ್ತು ಸಂಜೆ ನಾಗ ಸ್ತೋತ್ರ ಅಥವಾ “ಓಂ ನಮಃ ನಾಗದೇವತಾಯ” ಮಂತ್ರವನ್ನು ಪಠಿಸಬೇಕು.