ಜಾಗ್ವಾರ್ ಯುದ್ಧ ವಿಮಾನ ಪತನ, ಪೈಲಟ್ ಸೇರಿ ಇಬ್ಬರು ಸಾವು
ಚುರು: ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಪತನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಐದು ತಿಂಗಳಲ್ಲಿ ಐಎಎಫ್ ಯುದ್ಧ ವಿಮಾನ…
ನಿಗದಿ ವೀರ ಯೋಧ ಮಹೇಶ ಶಿಗನಳ್ಳಿ ಪುತ್ಹಳಿಗೆ ಗ್ರಾಮಸ್ಥರಿಂದ ಪುಷ್ಪ ನಮನ
ಧಾರವಾಡ: ದೇಶದಾದ್ಯಂತ ಇಂದು ಹುತಾತ್ಮ ಯೋಧರಿಗೆ ನಮನ ಸಲ್ಲಿಸುವ ನಿಮಿತ್ತ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಗಿದೆ.. ಧಾರವಾಡ ತಾಲ್ಲೂಕಿನ ನಿಗದಿ ಗ್ರಾಮದಲ್ಲಿ ಮಹೇಶ್ ಶಿಂಗನಳ್ಳಿ ಸೈನಿಕ್ಕೆ ಸೇರಿ ವೀರ…
ರಾಜ್ಯ ಸರ್ಕಾರಕ್ಕೆ 15,145 ಕೋಟಿ ಹೆಚ್ಚುವರಿ ತೆರಿಗೆ ಸಂಗ್ರಹ: ಕೃಷ್ಣ ಬೈರೇಗೌಡ
ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದಲ್ಲಿ ಸ್ಟ್ಯಾಂಪ್ಗಳು ಮತ್ತು ನೋಂದಣಿಯಿಂದ ರಾಜ್ಯ ಸರ್ಕಾರವು 15,145 ಕೋಟಿ ಹೆಚ್ಚುವರಿ ತೆರಿಗೆಯನ್ನು ಸಂಗ್ರಹಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ…